Monday, 19 September 2011

 ನಲ್ಲ ನೀ ಬರೆವ ಎಲ್ಲ ಕವನಗಳಲಿ
 ಅದರ ಸವಿಯ ಸಿಹಿ ಭಾವನೆಗಳಲಿ 
 ಬರಲೇನು ಮುಂಗಾರಾಗಿ ಕರೆಯದೆ ನೀ
 ಒಡಲ ಭೂಮಿಯ ತಣಿಸಲು ಒಂದಾಗಿ 

No comments:

Post a Comment